ಬರ್ತ್ ಮುಕ್ತಾಯ ಹಂತದಲ್ಲಿ
Posted date: 03 Thu, Sep 2015 – 09:48:45 AM

ಧನುಷ್&ತೇಜಸ್ ಕ್ರಿಯೇಷನ್ಸ್‌ಲಾಂಛನದಲ್ಲಿ ಹೊಸ ಬೂದನೂರು, ಎಸ್.ಚಂದ್ರಶೇಖರ್ ನಿರ್ಮಾಣದ ಬರ್ತ್ (ಡೋಂಟ್ ಮಿಸ್‌ಯೂಸ್) ಚಿತ್ರದ ಚಿತ್ರೀಕರಣ ಬಹುಪಾಲು ಪೂರ್ಣಗೊಂಡಿದ್ದುಮುಕ್ತಾಯ ಹಂತದಲ್ಲಿರುವ  ಚಿತ್ರಕ್ಕೆ ಎಲ್.ಉಷಾರಾಣಿ - ಸಹ ನಿರ್ಮಾಪಕರಾಗಿರುವ, ಚಿತ್ರದ ನಿರ್ದೇಶಕ - ಶಿವು ಹೊಳಲು, ಛಾಯಾಗ್ರಾಹಕ - ಕೆ.ಎಮ್. ವಿಷ್ಣುವರ್ಧನ್, ಸಂಗೀತ - ಜಿ.ಆರ್.ಶಂಕರ್, ಸಹ ನಿರ್ದೇಶಕ -  ಶಿವ ಅರಶಿ, ಕಲೆ - ಸೀನು, ಸಾಹಸ-ರಾಮ್‌ಲಕ್ಷ್ಮಣ್, ನೃತ್ಯ - ರಾಮು-ಜಗನ್, ಸಂಕಲನ-ಕೆ.ಎಂ. ಪ್ರಕಾಶ್, ನಿರ್ವಹಣೆ- ನರಸಿಂಹ ಜಾಲಹಳ್ಳಿ - ರಾಮು, ತಾರಾಗಣದಲ್ಲಿ ಶ್ರೀಕಾಂತ್ (ಶ್ರೀಕಿ), ದುನಿಯಾ ರಶ್ಮಿ, ಕುಳ್ಳ ಮಧುಸೂದನ್, ಚಂದ್ರಶೇಖರ್, ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed